• About us
  • Advertise with us
  • Reach us
Tuesday, August 9, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ಕ್ರೈಂ

ಪ್ರಾಪರ್ಟಿ ತೋರಿಸ್ತೀವಿ ಅಂತ ಕಿಡ್ನ್ಯಾಪ್.. ನಕಲಿ​​ ನೋಟು ತೋರಿಸಿ ಟೋಪಿ ಹಾಕ್ತಿದ್ದ ಗ್ಯಾಂಗ್ ಅಂದರ್

ಅದು ಅಂತಿಂಥ ಗ್ಯಾಂಗ್​ ಅಲ್ಲ, ಅಸಾಮಾನ್ಯರಲ್ಲೇ ಅಸಾಮಾನ್ಯ ಖತರ್ನಾಕ್​ ಗ್ಯಾಂಗ್​. ಅವರ ಬಳಿ ಕೋಟಿ ಕೋಟಿ ಗರಿ ಗರಿ ನೋಟು, ಚಿನ್ನದ ಬಿಸ್ಕೆಟ್​ಗಳಿದ್ದವು.

Share on FacebookShare on TwitterShare on Whatsapp

ಬೆಂಗಳೂರು: ಅದು ಅಂತಿಂಥ ಗ್ಯಾಂಗ್​ ಅಲ್ಲ, ಅಸಾಮಾನ್ಯರಲ್ಲೇ ಅಸಾಮಾನ್ಯ ಖತರ್ನಾಕ್​ ಗ್ಯಾಂಗ್​. ಅವರ ಬಳಿ ಕೋಟಿ ಕೋಟಿ ಗರಿ ಗರಿ ನೋಟು, ಚಿನ್ನದ ಬಿಸ್ಕೆಟ್​ಗಳಿದ್ದವು. ಇಷ್ಟಿದ್ರೂ ಅವ್ರು ಕಳ್ಳತನಕ್ಕಿಳಿದಿದ್ದರು. ತಮ್ಮತ್ರ ಇರೋ ನೋಟುಗಳಿಂದಲೇ ಮಿಕಗಳನ್ನು ಖೆಡ್ಡಾಗೆ ಬೀಳಿಸಿ ಲಾಕ್​ ಮಾಡ್ತಿದ್ರು.

ಸಾಲು ಸಾಲಾಗಿ ಜೋಡಿಸಿಟ್ಟ ಕಂತೆ ಕಂತೆ ಗರಿ ಗರಿ ನೋಟುಗಳು, ಪಳ ಪಳ ಹೊಳೆಯುತ್ತಿರುವ ಚಿನ್ನದ ಗಟ್ಟಿಗಳು, ಸಾದಾದಿಂದ ಹಿಡಿದು ಬ್ರ್ಯಾಂಡೆಡ್​ ಸ್ಮಾರ್ಟ್​ಫೋನ್​ಗಳು. ಇದ್ಯಾವುದು ಬ್ಯಾಂಕ್​ಗೆ ಹೋಗ್ತಿರೋ ದುಡ್ಡಾಗಲಿ ಅಥವಾ ವ್ಯಾಪಾರಕ್ಕಿಟ್ಟ ಮೊಬೈಲ್​ ಪೋನೋ ಅಥವಾ ಚಿನ್ನವೇನಲ್ಲ ಕಣ್ರಿ. ಇಲ್ಲಿರೋದೆಲ್ಲ ಹಡ್ರೆಂಡ್​ ಪರ್ಸೆಂಟ್​ ಪ್ಯೂರ್​ ನಕಲಿ ನಕಲಿ ನಕಲಿ.

ಚಿಲ್ಡ್ರನ್​​ ನೋಟು ತೋರಿಸಿ ಟೋಪಿ ಹಾಕ್ತಿದ್ದ ಗ್ಯಾಂಗ್ ಅಂದರ್​!

ನೋಡ್ಲಿಕ್ಕೆ ಜಾತ್ರೆಯಲ್ಲಿ ಬರೋ ಮಕ್ಕಳನ್ನ ಕದಿಯೋರ ತರ ಇರೋ ಇವರೇ ನೋಡಿ ಅಮೃತಹಳ್ಳಿ ಪೊಲೀಸರಿಗೆ ಲಾಕ್​ ಆದ ಖತರ್ನಾಕ್​ ಗ್ಯಾಂಗ್​. ನಟರಾಜ್, ಬಾಲಾಜಿ, ವೆಂಕಟೇಶ್ ಮತ್ತು ರಾಕೇಶ್. ಸದ್ಯ ಇವರಿಂದ ಒಟ್ಟು 5.85 ಲಕ್ಷ ಹಣ, 80 ಗ್ರಾಂ ಚಿನ್ನ, 20 ಕೋಟಿ ನಕಲಿ ನೋಟು, 10 ನಕಲಿ ಗೋಲ್ಡ್ ಬಿಸ್ಕೆಟ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಸದ್ಯ ವಿಚಾರಣೆ ನಡೆಸಿರುವ ಪೊಲೀಸರಿಗೆ ಇವ್ರು ತಮ್ಮ ಖತರ್ನಾಕ್​ ವಂಚನಾ ಜಾಲದ ಬಗ್ಗೆ ಬಾಯ್ಬಿಟ್ಟಿದ್ದಾರೆ.​

ಕಿಡ್ನ್ಯಾಪ್ ಮಾಡಿ ಹಣ ಸುಲಿಗೆ !

ಕಿಡ್ನ್ಯಾಪ್ ಮಾಡಿ ಹಣ ಸುಲಿಗೆ ಮಾಡೋದನ್ನೇ ಬ್ಯುಸಿನೆಸ್​ ಮಾಡ್ಕೊಂಡಿದ್ದ ಆರೋಪಿಗಳು ಜಕ್ಕೂರಿನಲ್ಲಿ ಇಬ್ಬರನ್ನ ಅಪಹರಿಸಿದ್ದರು. ಓರ್ವ ಮಹಿಳೆ ಹಾಗೂ ಚಾಲಕನನ್ನ ಪ್ರಾಪರ್ಟಿ ತೋರಿಸ್ತೀನಿ ಅಂತ ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಅವರಿಂದ 10 ಲಕ್ಷ ರೂಪಾಯಿ ಕಿತ್ತುಕೊಂಡು ಕಳಿಸಿದ್ದರು.

ಹೊಸಕೋಟೆ ಭಾಗದಲ್ಲೂ ಹಣ ಡಬಲ್ ಮಾಡೋದಾಗಿ ಕೈಚಳಕ ಪ್ರದರ್ಶಿಸಿದ್ದರು. ಅಲ್ಲದೇ ಪ್ರಾಪರ್ಟಿ ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ಎಸ್ಕೇಪ್ ಆಗುವುದು. ಒಂದು ಲಕ್ಷ ಅಸಲಿ ಹಣಕ್ಕೆ ಮೂರು ಲಕ್ಷ ನಕಲಿ ಹಣ ನೀಡುತ್ತಿದ್ದದ್ದು ಗೊತ್ತಾಗಿದೆ. ವಂಚನೆಗೂ ಮುನ್ನ ಮಿಕಗಳನ್ನು ತಮ್ಮ ಬಳಿಯ ನಕಲಿ ನೋಟಿನ ರಾಶಿಯ ವಿಡಿಯೋ ಅಸಲಿಯೆಂದು ತೋರಿಸಿ ವಂಚಿಸಿದ್ದು ಬಯಲಾಗಿದೆ.

ಬಂಧಿತ ನಾಲ್ವರ ಪೈಕಿ ನಟರಾಜ್ ಆಂಧ್ರದ ವೆಲ್ಲೂರು ಠಾಣೆಯ ರೌಡಿಶೀಟರ್.​ ಇನ್ನು ಬಂಧಿತ ನಾಲ್ವರಲ್ಲದೇ ಇನ್ನೂ ನಾಲ್ವರು ಆರೋಪಿಗಳಿದ್ದು ಅವರಿಗಾಗಿ ಪೊಲೀಸರು ತಲಾಶ್​ ಮುಂದುವರೆಸಿದ್ದಾರೆ.

Related Stories

ಟಾಪ್-ನ್ಯೂಸ್

ಮೈಸೂರಿನಲ್ಲಿ ಕಿರಿಯ ವಕೀಲೆ ಅನುಮಾನಾಸ್ಪದ ಸಾವು, ಪೋಷಕರಿಂದ ಗಂಭೀರ ಆರೋಪ

March 12, 2022
ಟಾಪ್-ನ್ಯೂಸ್

ಮೈಸೂರಿನಲ್ಲಿ ‘ಗೃಹಿಣಿ’ ಅನುಮಾನಾಸ್ಪದ ಸಾವು, ಪತಿಯಿಂದಲೇ ಕೊಲೆ ಆರೋಪ

February 16, 2022
ಕ್ರೈಂ

ಹೆಂಡತಿ ಮೇಲೆ ಕುದಿಯುತ್ತಿದ್ದ ಬಿಸಿ ಎಣ್ಣೆ ಸುರಿದ ಗಂಡ

February 3, 2022
ಕ್ರೈಂ

ಇಲ್ಲೊಬ್ಬ ಕಳ್ಳ ಅರೆಸ್ಟ್.. ಈತ ಮಾಡ್ತಿದ್ದ ಪ್ಲಾನ್ ಏನು ಅಂತಾ ಗೊತ್ತಾದ್ರೆ ದಂಗಾಗಿ ಹೋಗ್ತೀರಾ..!

February 2, 2022
Next Post

ವರ್ಷಕ್ಕೊಂದೇ ಕಳ್ಳತನ ಮಾಡ್ತಿದ್ದ ಖತರ್ನಾಕ್​ ಕಳ್ಳ 13 ವರ್ಷಗಳ ಬಳಿಕ ತಗ್ಲಾಕೊಂಡಿದ್ದೆ ರೋಚಕ..!

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: