• About us
  • Advertise with us
  • Reach us
Tuesday, August 9, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ಸಿನಿಮಾ

ರಾಕಿಂಗ್ ಸ್ಟಾರ್​ ಬರ್ತ್​ಡೇಗೆ ಭರ್ಜರಿ ತಯಾರಿ; ಜನವರಿ 8 ರಂದು ಯಶ್ ಬಿಗ್ ಅನೌನ್ಸ್​​ಮೆಂಟ್

ರಾಕಿಂಗ್ ಸ್ಟಾರ್ ಯಶ್ ಅವರ ಸಮಸ್ತ ಅಭಿಮಾನಿ ವೃಂದಕ್ಕೆ ಸಂತಸದ ಸಂಭ್ರಮದ ದಿನ ಬರೋದಕ್ಕೆ ಇನ್ 24 ದಿನ ಬಾಕಿ ಅಷ್ಟೆ..

Share on FacebookShare on TwitterShare on Whatsapp

ರಾಕಿಂಗ್ ಸ್ಟಾರ್ ಯಶ್ ಅವರ ಸಮಸ್ತ ಅಭಿಮಾನಿ ವೃಂದಕ್ಕೆ ಸಂತಸದ ಸಂಭ್ರಮದ ದಿನ ಬರೋದಕ್ಕೆ ಇನ್ 24 ದಿನ ಬಾಕಿ ಅಷ್ಟೆ.. ಹಿಂಗಿದ್ರು ರಾಕಿಂಗ್ ಸ್ಟಾರ್ ಯಶ್ ಅವರ ನಡೆ ಮುಂದಿನ ಯಾವ ಸಿನಿಮಾ ಕಡಿ ಎಂಬುದೇ ಗೊತ್ತಾಗುತ್ತಿಲ್ಲ.. ಆದ್ರೆ ಈಗೊಂದು ಲೆಕ್ಕಚಾರ ಶುರುವಾಗಿದೆ..

ಜನವರಿ 8ನೇ ತಾರೀಖ್ ರಾಕಿ ಭಾಯ್ ಅವರ 35ನೇ ಜನ್ಮದಿನದ ಪ್ರಯುಕ್ತ ಒಂದು ಬಿಗ್ ಅನೌಸ್​​ಮೆಂಟ್ ಆಗಲಿದೆ ಅಂತ.. ಹಾಗಾದ್ರೆ ಅದೇನು ಅನೌನ್ಸ್ ಮೆಂಟ್.. ಈ ಬಾರಿ ಯಶ್ ಲೆಕ್ಕಚಾರ ಏನ್ ಇರಬಹುದು? ಬನ್ನಿ ಪತ್ತೆ ಹಚ್ಚೋಣ..

ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋ ಕ್ಯೂರಿಯಾಸಿಟಿಗಿಂತ ನೂರು ಪಟ್ಟು ಜಾಸ್ತಿ ಇದೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಅನ್ನೋ ವಿಚಾರ.. ಹೊಡೆದ್ರೆ ಆನೆನೇ ಹೋಡಿಬೇಕು , ಒಂದು ಕಲ್ಲಲ್ಲಿ ಎರಡು ಹಕ್ಕಿನ ಉರುಳಿಸ ಬೇಕು ; ಇಂತ ಡಿಫರೆಂಟ್ ಯೋಚ್ನೆಗಳ ಒಡೆಯ ರಾಕಿಂಗ್ ಸ್ಟಾರ್ ಯಶ್..

ಸದಾ ಹತ್ ಹೆಜ್ಜೆ ಮುಂದಿರ್ತಾರೆ ರಾಕಿ ಭಾಯ್.. ಕೆಜಿಎಫ್ ಸಿನಿಮಾಕ್ಕಾಗಿ ದುಡಿದ ಪ್ರತಿಯೊಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಯಶ್ ಮಾತ್ರ ಕೆಜಿಎಫ್ ಸಿನಿಮಾ ರಿಲೀಸ್ ದಿನವನ್ನೇ ಕನಸು ಮನಸಿನಲ್ಲೂ ಕನವರಿಸುತ್ತಿದ್ದಾರೆ.. ಒಂದನೇ ಕೆಜಿಎಫ್ ಹೊರ ಬಂದಾಗಿಂದಲ್ಲು ಇಡೀ ಭಾರತೀಯ ಚಿತ್ರರಂಗ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕೇಳ್ತಾನೆ ಇದೆ.. ಆದ್ರೆ ಯಶ್ ಮಾತ್ರ ಎಲ್ಲಿಗೂ ಗುಟ್ಟು ಬಿಟ್ಟು ಕೊಡ್ತಿಲ್ಲ.. ಆದ್ರೆ ಯಶ್ ಅವರ ಆತ್ಮೀಯ ಮೂಲಗಳು ಹೇಳುತ್ತಿವೆ ಈ ಬಾರಿಯ ಬರ್ತ್​ಡೇಗೆ ಯಶ್ ಒಂದು ಧಮಾಕೇಧಾರ್ ಸಮಾಚಾರವನ್ನ ಇಡೀ ತನ್ನ ಪ್ಯಾನ್ ಇಂಡಿಯಾ ಫ್ಯಾನ್ಸ್​​​ಗಳಿಗೆ ನೀಡಲಿದ್ದಾರಂತೆ..

ಜನವರಿ 8 ರಂದು ಯಶ್ ಬಿಗ್ ಅನೌನ್ಸ್​​ಮೆಂಟ್!
ರಾಕಿ ಭಾಯ್ ಬರ್ತ್​​ಡೇಗೆ ಸಿಗಲಿರುವ ಗಿಫ್ಟ್ ಏನು?

ಎರಡು ವರ್ಷದ ಹಿಂದೆ ಯಶೋಮಾರ್ಗದ ನೇತಾರ, ಕೆಜಿಎಫ್​ ನ ಸರದಾರ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾಗಳಿಂದ ದಾಖಲೆ ಸೃಷ್ಟಿಸಿದಂಗೆ ಬರ್ತ್​ಡೇ ವಿಚಾರದಲ್ಲಿಯೂ ದಾಖಲೆ ಸೃಷ್ಟಿಸಿದ್ರು.. ಆದ್ರೆ ಕಳೆದ ಬಾರಿ ಕೊರೊನಾ ಕಾಲದಿಂದ ಬರ್ತ್​ಡೇಯನ್ನ ಆಚಾರಿಸಿಕೊಳ್ಳಲಿಲ್ಲ.. ಈ ಬಾರಿ ಏನ್ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ.. ಆದ್ರೆ ಬರ್ತ್​ಡೇ ದಿನ ತನ್ನ ಅಭಿಮಾನಿಗಳಿಗೆ ಮಂಡ್ಯ ಬೆಲ್ಲದಂತೆ ಸಮಾಚಾರವನ್ನ ನೀಡಲಿದ್ದಾರೆ ಅನ್ನೊ ಮಾಹಿತಿ ನಮಗೆ ಸಿಕ್ಕಿದೆ..

ಯಶ್ ತಮ್ಮ 35ನೇ ಬರ್ತ್​ಡೇ ಪ್ರಯುಕ್ತವಾಗಿ ಜನವರಿ 8ನೇ ತಾರೀಖ್​ನಂದು ಒಂದು ಬಿಗ್ ಅನೌನ್ಸ್​​​ಮೆಂಟ್ ಮಾಡಲಿದ್ದಾರೆ.. ಅದು ಹೊಸ ಸಿನಿಮಾದ ಅನೌನ್ಸ್​ಮೆಂಟ್ ಎಂದು ನಾವು ನೀವು ಊಹಿಸಬಹುದು.. ಆಗಾಗಾ ಟಾಲಿವುಡ್ ವಲಯದಲ್ಲಿ ಯಶ್ ಅವರ ಹೆಸರು ಬೇರೆ ಬೇರೆ ಡೈರೆಕ್ಟರ್ ಗಳ ಜೊತೆ ತಳುಕು ಹಾಕಿಕೊಳುತ್ತಿತ್ತು.. ಆದ್ರೆ ಮಫ್ತಿ ಖ್ಯಾತಿಯ ನರ್ತನ್ ಹೆಸರು ಮಾತ್ರ ಪರ್ಮ್ನೆಂಟ್ ಆಗಿ ಉಳಿಸಿಕೊಂಡಿದೆ.. ಈ ಪರ್ಮ್ನೆಂಟ್ ಆಗಿ ಉಳಿದಿರುವ ನರ್ತನ್ ಸಿನಿಮಾದಲ್ಲಿ ಯಶ್ ಅನ್ನೋ ವಿಚಾರಕ್ಕೆ ಜನವರಿ 8ನೇ ತಾರೀಖು ಅಧಿಕೃತ ಜೀವ ಹೊಸ ನಿರೀಕ್ಷೆಯ ಭಾವ ಸಿಗೋ ಸಾಧ್ಯತೆ ಇದೆ.. ಜನವರಿ 8ನೇ ತಾರೀಖು ಯಶ್ ತಮ್ಮ ಹೊಸ ಸಿನಿಮಾ ಅನೌನ್ಸ್​ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಯಶ್ ಅವರ ಆತ್ಮೀಯ ಬಳಗದಿಂದ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದೆ..

Related Stories

ಸಿನಿಮಾ

ರಕ್ಷಿತ್​ ಸಿನಿಮಾದಲ್ಲಿ ನಟಿಸಿದ್ದ RJ ರಚನಾಗೆ ಹೃದಯಾಘಾತ

February 22, 2022
ಟಾಪ್-ನ್ಯೂಸ್

ಮರೆಯಾದ ಹಿರಿಯ ನಟ..ಕಲಾತಪಸ್ವಿ ‘ರಾಜೇಶ್’

February 19, 2022
ಟಾಪ್-ನ್ಯೂಸ್

ಮೃಗಾಲಯ ಪ್ರಾಧಿಕಾರಕ್ಕೆ ‘ದರ್ಶನ್​​’ ರಾಯಭಾರಿ

February 17, 2022
ಟಾಪ್-ನ್ಯೂಸ್

‘ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ’ -ಹೀಗ್ಯಾಕಂದ್ರು ನಟ ರಕ್ಷಿತ್​ ಶೆಟ್ಟಿ..?

February 13, 2022
Next Post

ಅಂಜನಾದ್ರಿ ಬೆಟ್ಟದಲ್ಲಿ ಸಂಕೀರ್ತನಾ ಯಾತ್ರೆ; ಎಲ್ಲಿ ನೋಡಿದ್ರೂ ಹನುಮನ ಭಕ್ತಸಾಗರ

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: