-
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ
-
ಅರಮನೆ ಆವರಣದಲ್ಲಿ ಗಜಪಡೆಗೆ ಜಂಬೂಸವಾರಿ ರಿಹರ್ಸಲ್
-
ಅಕ್ಟೋಬರ್ 15ರಂದು ನಡೆಯಲಿರುವ ದಸರಾ ಜಂಬೂಸವಾರಿ
-
ಜಂಬೂಸವಾರಿ ರಿಹರ್ಸಲ್ನಲ್ಲಿ ಕ್ಯಾಪ್ಟನ್ ಅಭಿಮನ್ಯು, ಧನಂಜಯ,
-
ಅಶ್ವತ್ಥಾಮ, ಗೋಪಾಲಸ್ವಾಮಿ, ಕಾವೇರಿ, ಚೈತ್ರಾ ಆನೆ ಭಾಗಿ
-
ಅರಮನೆ ಆವರಣದಲ್ಲಿ ಗಜಪಡೆಗೆ ಅಧಿಕಾರಿಗಳಿಂದ ಪುಷ್ಪಾರ್ಚನೆ
-
ಮೆರವಣಿಗೆಯ ದೂರ, ಸಮಯ ಪಾಲಿಸುವ ಹಿನ್ನೆಲೆ ರಿಹರ್ಸಲ್
-
ಅಂಬಾರಿ ಹೊರತು ಪಡಿಸಿ ಜಂಬೂಸವಾರಿ ಮೆರವಣಿಗೆ ರೀತಿ ತಾಲೀಮು
-
ತಾಲೀಮಿನಲ್ಲಿ ಅಶ್ವದಳ, ಸಶಸ್ತ್ರ ಮೀಸಲು ಪಡೆ, ಪೊಲೀಸ್ ಬ್ಯಾಂಡ್ ಭಾಗಿ
ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣದಲ್ಲಿ ಗಜಪಡೆಗೆ ಜಂಬೂಸವಾರಿ ರಿಹರ್ಸಲ್ ನಡೆಸಲಾಯಿತು. ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯಲಿದ್ದು, ಅಭಿಮನ್ಯು, ಧನಂಜಯ, ಅಶ್ವತ್ಥಾಮ, ಗೋಪಾಲಸ್ವಾಮಿ, ಕಾವೇರಿ, ಚೈತ್ರಾ ಆನೆಗೆ ಜಂಬೂಸವಾರಿ ತಾಲೀಮಿನಲ್ಲಿ ಹೆಜ್ಜೆ ಹಾಕಿದ್ವು. ಅರಮನೆಯಲ್ಲಿ ಗಜಪಡೆಗೆ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದ್ದು, ಜಂಬೂಸವಾರಿ ಮೆರವಣಿಗೆಯ ದೂರ, ಸಮಯ ಪಾಲಿಸುವ ಹಿನ್ನೆಲೆ ರಿಹರ್ಸಲ್ ನಡೆದಿದೆ. ಇನ್ನ ಅಂಬಾರಿ ಹೊರತುಪಡಿಸಿ ಜಂಬೂಸವಾರಿ ಮೆರವಣಿಗೆ ರೀತಿ ತಾಲೀಮು ನಡೆಸಲಾಗಿದ್ದು, ಈ ವೇಳೆ ಅಶ್ವದಳ, ಸಶಸ್ತ್ರ ಮೀಸಲು ಪಡೆ, ಪೊಲೀಸ್ ಬ್ಯಾಂಡ್ ಭಾಗಿಯಾಗಿತ್ತು..
Discussion about this post